ಅನ್ನಭಾಗ್ಯ ಫಲಾನುಭವಿಗಳಿಗೆ ಬಂಪರ್‌ ಆಫರ್.!!‌ ಇಲ್ಲಿದೆ ಕಂಪ್ಲೀಟ್‌ ಅಪ್ಡೇಡ್

ಹಲೋ ಸ್ನೇಹಿತರೇ, ರಾಜ್ಯದಲ್ಲಿ ಬಡವರಿಗೆ ನೀಡಲಾಗುತ್ತಿರುವ ಪಡಿತರದಲ್ಲಿ ಯಾವುದೇ ಬದಲಾವಣೆ ಇಲ್ಲ. ಅರ್ಹ BPL ಕಾರ್ಡ್’ದಾರರಿಗೆ ಅಕ್ಕಿ ಕಡಿಮೆ ಮಾಡುವುದಿಲ್ಲ, ಕಾರ್ಡ್ ಕಿತ್ತುಕೊಳ್ಳುವುದಿಲ್ಲ ಎಂದು CM ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

anna bhagya scheme update kannada
anna bhagya scheme update kannada

ಅಕ್ಕಿ ವಿತರಣೆ: ಕರ್ನಾಟಕದಲ್ಲಿ 10Kg ಅಕ್ಕಿ (5Kg ಅಕ್ಕಿ & 5Kg ಅಕ್ಕಿಯ ಹಣ) ನೀಡಲಾಗುತ್ತಿದೆ.

BJP ಅಧಿಕಾರದಲ್ಲಿ ಇರುವ ರಾಜ್ಯಗಳಲ್ಲಿ 10kg ಯಷ್ಟು ಅಕ್ಕಿ ನೀಡುತ್ತಾರಾ ಎಂದು ಸವಾಲನ್ನು ಹಾಕಿದ್ದಾರೆ.

ಸಮಾವೇಶ: ನಿನ್ನೆ ನಡೆದಂತಹ ಕಾಂಗ್ರೆಸ್ ಕೃತಜ್ಞತಾ ಸಮಾವೇಶದಲ್ಲಿ ಈ ಘೋಷಣೆಯನ್ನು ಮಾಡಲಾಗಿದೆ.

ಇತರೆ ವಿಷಯಗಳು:

ರೈಲ್ವೆ ಇಲಾಖೆಯಿಂದ ನೇರ ನೇಮಕಾತಿ.! 1785 ಕ್ಕೂ ಹೆಚ್ಚು ಖಾಲಿ ಹುದ್ದೆಗಳು

ನಿರುದ್ಯೋಗಿಗಳಿಗೆ ಸಿಕ್ತು ಕೂಲ್‌ ಆಫರ್.!! ಈ ಯೋಜನೆಯಡಿ ತಿಂಗಳಿಗೆ ಉಚಿತ ₹5000

ರೈತರಿಗೆ ಬ್ರೇಕಿಂಗ್‌ ಅಪ್ಡೇಟ್.!! `ಡೀಸೆಲ್ ಪಂಪ್ ಸೆಟ್’ ಖರೀದಿಗೆ ಶೇ.90 ಸಹಾಯಧನ

Leave a Comment

rtgh